Tuesday 24 July 2012

ವರಾಹ ಮಿಹಿರ (ಕ್ರಿ.ಶ.೪೮೮-೫೮೭)
ಗುಪ್ತ ಕಾಲದ ಸುಪ್ರಸಿದ್ದ ಜ್ಯೋತಿಷ್ಯ ವಿದ್ವಾನ್ ವರಾಹಮಿಹಿರನ ಜನನ ಕಪಿತ್ತಕ್ / ಸಂಕಾಶ್ಯ ಗ್ರಾಮದಲ್ಲಿ ೪೯೯ ರಲ್ಲಿ ಬ್ರಾಹ್ಮಣ ಪರಿವಾರದಲ್ಲಾಯಿತು. ಅವರ ತಂದೆ ಆದಿತ್ಯದಾಸನಿಂದಲೇ ಜ್ಯೋತಿಷ್ಯ ವಿದ್ಯೆಯನ್ನು ಕಲ್ಪಿಸಿಕೊಂವರು.
ಅವ್ರ್ ಪ್ರಾರಂಭದ್ ಹೆಸರು ಮಿಹಿರವೆಂದಿತ್ತು. ಮಿಹಿರವೆಂದರೆ ಸೂರ್ಯ. ಅವರು ಮಿಹಿರನಿಂದ ವರಾಹಮಿಹಿರವಾದದ್ದು ಒಂದು ರೋಚಕ ಕಥೆ ಇದೆ. ಮಿಹಿರನ ವಿದ್ವತ್ತಿಗೆ ಪ್ರಭಾವಿತನಾದ ರಾಜಾ ವಿಕ್ರಮಾದಿತ್ಯನು ತನ್ನ ದರ್ಬಾರದ್ ಒಂದು ರತ್ನವೆಂದು ಉಳಿಸಿಕೊಂಡು. ರಾಜರಿಗೆ ಒಂದು ಗಂಡು ಮಗುವಾದಾಗ ಮಿಹಿರನು ಈ ಮಗುವಿನ್ ಭವಿಷ್ಯ ಹೇಳಿದ - ಈ ಮಗು ೧೮ ವರ್ಷವನಾದಾಗ ಇಂತಹ ದಿನವೇ ಅವನ ಮೄತ್ಯುವಾಗುವುದು ಎಂದು.
    ರಾಜನಿಗೆ ಮಿಹಿರನ ಮೇಲೆ ಪೂರ್ಣ ವಿಶ್ವಾಸವಿದ್ದಿತು. ಆದರೂ ರಾಜನು ಮಗನನ್ನು ಒಳ್ಳೆ ಸಂರಕ್ಷಣೆಯಲ್ಲಿಟ್ಟು ನೋಡಿಕೊಳ್ಳತೊವಗಿದನು. ಅವನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಿಸಿದನು. ಆದರೇನು ೧೮ನೇ ವರ್ಷದಲ್ಲಿ ಮಿಹಿರ ಹೇಳಿದ ದಿನ್ವೇ ಒಂದು ಕಾಡುಹಂದಿಯು ರಾಜಪುತ್ರನನ್ನು ಕೊಂದು ಹಾಕಿತು. ಇದರಿಂದ ಮಿಹಿರನಿಗೂ ಅತ್ಯಂತ ದುಃಖವಾಯಿತು. ಆದರೂ ಅವನಿಗೆ ಇದೊಂದು ಖಗೋಲದ ಗೆಲುವೆಂದು ತಿಳಿದನು. ರಾಜಾ ವಿಕ್ರಮಾದಿತ್ಯನು ಮಗನ ಸಾವಿನ ನೋವಿನಲ್ಲೂ ಮಿಹಿರನ್ ಭವಿಷ್ಯವಾಣಿಗೆ ಮಾರುಹೋಗಿ ಅಚ್ಚರಿಪಟ್ಟ. ಮಘದ ರಾಜ್ಯದ ಎಲ್ಲಕ್ಕೂ ಶ್ರೇಷ್ಟ ಪುರಸ್ಕಾರವಾದ ವರಾಹದ್ ಚಿನ್ಹವನ್ನು ಅರ್ಪಿಸಿದನು. ಅದರಿಂದಾಗಿಯೇ ಅವನು ವರಾಹಮಿಹಿರನೆಂದು ಹೆಸರಿನಿಂದ್ ಪ್ರಸಿದ್ದನಾದನು.
    ವರಾಹಮಿಹಿರನು ಆರ್ಯಭಟ್ಟನಂತೆ ಪೄಥ್ವಿ ದುಂಡಗಿದೆಯೆಂದೇ ಹೇಳಿದ . ಯಾವುದೇ ಒಂದು ಶಕ್ತಿಯು ಭೂಮಿಯಲ್ಲಿ ಅಡಗಿದೆ ಎಂದು ಹೇಳುತ್ತಿದ್ದನು. ನಂತರ ಮುಂದೆ ಇದೇ ಶಕ್ತಿಗೆ ಗುರುತ್ವಾಕರ್ಷಣವೆಂದು ಕರೆಯಲಾಯಿತು.
                 ಲೇಖಕರು : ರವಿ ನರಗುಂದ ಶಿಕ್ಷಕರು

Tuesday 10 July 2012

ಭಾರತ ಸಂವಿಧಾನದ ಭಾಗ ಮತ್ತು ಕಲಂಗಳು

ಭಾರತ ಸಂವಿಧಾನದ ಭಾಗ ಮತ್ತು ಕಲಂಗಳು   



ಭಾಗ

ವಿಷಯ

ಕಲಂ
1
ಭಾರತದ ಒಕ್ಕೂಟ ಮತ್ತು ಅದರ ಪ್ರದೇಶಗಳು

1 ರಿಂದ 4
2
ನಾಗರೀಕತ್ವ

5 ರಿಂದ 11
3
ಮೂಲಭೂತ ಹಕ್ಕುಗಳು

12 ರಿಂದ 35
4
ರಾಜ್ಯ ನೀತಿ ನಿರ್ದೇಶಕ ತತ್ವಗಳು

36 ರಿಂದ 51
4 ಎ
ಮೂಲಭೂತ ಕರ್ತವ್ಯಗಳು

51 ಎ
5
ಒಕ್ಕೂಟ (ಕಾರ್ಯಪಾಲರು)

52 ರಿಂದ 151
6
ರಾಜ್ಯಗಳು

152 ರಿಂದ 237
7

238 ತೆಗೆದುಹಾಕಲಾಗಿದೆ
8
ಕೇಂದ್ರಾಡಳಿತ ಪ್ರದೇಶಗಳು

239 ರಿಂದ 242
9
ಪಂಚಾಯತ್ ವ್ಯವಸ್ಥೆ

243 ಯಿಂದ 243 ಓ
9ಎ
ಮುನಿಸಿಪಲ್ ವ್ಯವಸ್ಥೆ

243ಪಿ ಯಿಂದ 243ಜೆಡ್.ಜಿ
10
ಪರಿಶಿಷ್ಟ ಮತ್ತು ಹಿಂದುಳಿದ ಪ್ರದೇಶಗಳು

244 & 244ಎ
11
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳು

245 ರಿಂದ 263
12
ಆರ್ಥಿಕ, ಸ್ವತ್ತು ಮತ್ತು ಒಪ್ಪಂದಗಳು

264 ರಿಂದ 300ಎ
13
ಒಕ್ಕೂಟದೊಳಗಿನ ವ್ಯಾಪಾರ, ವಾಣಿಜ್ಯ & ವಿನಿಮಯ

301 ರಿಂದ 307
14
ಕೇಂದ್ರ & ರಾಜ್ಯದ ಸಾರ್ವಜನಿಕ ಸೇವೆ

308 ರಿಂದ 323
14ಎ
ನ್ಯಾಯಾಧಿಕರಣ

323ಎ & 323ಬಿ
15
ಚುನಾವಣೆಗಳು

324 ರಿಂದ 329ಎ
16
ಕೆಲವು ವರ್ಗಗಳಿಗೆ ವಿಶೇಷ ರಿಯಾಯಿತಿ

330 ರಿಂದ 342
17
ಆಢಳಿತ ಭಾಷೆ

343 ರಿಂದ 351
18
ತುರ್ತು ಪರಿಸ್ಥಿತಿಯ ಶರತ್ತುಗಳು

352 ರಿಂದ 360
19
ಇತರೆ

361 ರಿಂದ 367
20
ಸಂವಿಧಾನದ ತಿದ್ದುಪಡಿ

368
21
ತಾತ್ಕಾಲಿಕ, ಬದಲಾವಣೆಯ & ವಿಶೇಷ ಷರತ್ತು

369 ರಿಂದ 392

Saturday 28 April 2012

ಬಡಹುಡುಗ ಡಿವೈಎಸ್ಪಿ ಆದದ್ದು..

ಜ್ಞಾನ ಎಂಬುದು ಯಾರ ಮನೆಯ ಆಸ್ತಿಯೂ ಅಲ್ಲ. ಪರಿಶ್ರಮಪಟ್ಟಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಈ ವರದಿ ಅತ್ಯುತ್ತಮ ಉದಾಹರಣೆ.

          - ಆರ್.ಎಲ್.ನರಗುಂದ ಮತ್ತು ಜಿ.ಎಸ್.ಹತ್ತಿಗೌಡರ

Saturday 14 April 2012

Monday 27 February 2012

ಬೋಧನೆ ಒಂದು ವೃತ್ತಿಯಾಗಿ

             "¨ÉÆÃzsÀ£É MAzÀÄ ªÀÈwÛAiÀiÁV"
     
          CzsÁå¥ÀPÀ ±Á¯ÉAiÀÄ QæAiÀiÁvÀäPÀ ±ÀQÛ, EzÀgÉÆA¢UÉ PÀlÖqÀ ¦ÃoÉÆÃ¥ÀPÀgÀt, ¥ÀoÀåPÀæªÀÄ, ¥ÀoÀå¥ÀĸÀÛPÀ ¸ÁjUÉ EªÉ®èªÀÇ CvÀåUÀvÀåªÁVgÀÄvÀÛzÉ. DzÀgÀÆ ²PÀëPÀj®èzÀ ±Á¯É DvÀä«®èzÀ zÉúÀzÀAvÁVgÀÄvÀÛzÉ. EAzÀÄ ²PÀëtQÌAvÀ CUÀvÀåªÁzÀ ªÀ¸ÀÄÛ E£À£ÉÆA¢®è ²PÀëtªÉà ¥ÀæzsÁ£À zÉñÀzÀ ¸ÀªÀÄUÀæ ¨É¼ÀªÀtÂUÉUÉ ²PÀët ¸ÀºÁAiÀÄ ªÀiÁqÀÄvÀÛzÉ. ²PÀëtzÀ ¨É¼ÀªÀtÂUÉUÉ ºÁUÀÆ ¥Àæ¸ÁgÀPÉÌ ²PÀëtzÀµÉÖà ²PÀët ªÀÈwÛ ¤gÀvÀgÀÄ PÁgÀtgÁUÀÄvÁÛgÉ.
     ¸ÁévÀAvÁæöå £ÀAvÀgÀ zÉñÀzÀ°è ²PÀëPÀgÀ dªÁ¨ÁÝjAiÀÄÄ ºÉZÁѬÄvÀÄ. ¸ÁévÀAvÀæöåzÀ ªÀiË®åªÀ£ÀÄß CxÀðªÀiÁrPÉÆAqÀÄ CzÀPÉÆÌAzÀÄ gÀÆ¥À PÉÆlÖªÀgÀÄ ²PÀëPÀgÀÄ. ²PÀëPÀgÀÄ JAzÀÆ vÀªÀÄä£ÀÄß GzÉÆåÃV/£ËPÀgÀ JAzÀÄ w½AiÀÄzÉà vÀªÀÄä ºÀÄzÉÝAiÀÄ£ÀÄß ¨ÉÃgÉAiÀiÁVAiÉÄà ¥ÀjUÀt¹zÀgÀÄ. ºÁUÉAiÉÄà ªÉÄïÁ¢üPÁjUÀ¼À DeÉÕ ¥Àj¥Á°¸ÀĪÀÅzÉà vÀªÀÄä PÀvÀðªÉåAzÀÄ ¨sÁ«¸À¯Éà E®è. E£ÉÆßAzÀÄ jÃwAiÀÄ°è ºÉüÀĪÀÅzÁzÀgÉà ±Á¯ÉAiÀÄ£ÀÄß vÀªÀÄäzÉAzÀÄ ¨sÁ«¹ ±Á¯ÉAiÀÄ£Éßà PÀªÀÄð¨sÀÆ«ÄAiÀÄ£ÁßV¹ ªÀiÁrPÉÆArgÀÄvÁÛgÉ. ªÀÄÄAzÀĪÀgÉzÀÄ ²PÀëPÀgÀÄ ªÀÈwÛ¥ÀgÀvÉAiÀÄ£ÀÄß ªÉÄÊUÀÆr¹PÉÆAqÀÄ vÀ£Àß PÀvÀðªÀåªÀ£ÀÄß ªÀÄ£ÀUÀAqÀÄ ¸ÁªÀðd¤PÀ C©ü¥ÁæAiÀĪÀ£ÀÄß ²PÀëtPÉÌ bÁ¥ÀÄUÉƽ¸ÀĪÀ PÁAiÀÄð ªÀiÁqÀÄvÁÛgÉ.
     ²PÀëtªÀÅ MAzÀÄ ªÀÈwÛAiÀÄ£ÁßVgÀĪÀÅzÀjAzÀ ²PÀëPÀgÀ°è ªÀÈwÛ¥ÀgÀvÉ ºÉZÁÑUÀÄvÀÛzÉ. vÀªÀÄä C©ü¥ÁæAiÀĪÀ£ÀÄß ²PÀëtPÉÌ ¸ÀA§A¢ü¹zÀAvÉ ªÀÄÄPÀÛªÁV ªÀåªÀºÀj¸À®Ä ¸ÀªÀÄxÀðgÁVgÀÄvÁÛgÉ. F »£É߯ÉAiÀÄ°è ²PÀëPÀ vÀ£Àß ªÀÈwÛAiÀÄ°è P˱À®åUÀ¼À£ÀÄß ªÀÄÆr¹PÉÆAqÀÄ «±ÉõÀ ¸ÁªÀÄxÀåð ¨É¼É¹PÉƼÀð¼ÀĪÀ CªÀPÁ±À«zÉ. MAzÀÄ jÃwAiÀÄ C¥ÀðuÁ ªÀÄ£ÉÆèsÁªÀ ¨É¼É¹PÉƼÀî®Ä ¸ÁzsÀåªÁUÀÄvÀÛzÉ. EzÀjAzÁVAiÉÄà ¨ÉÆÃzsÀ£É MAzÀÄ ªÀÈwÛAiÀiÁVzÉ.
ªÀÈwÛAiÀÄ CxÀð :
           PÁgï ¸ÁAqÀgïì JA§ÄªÀgÀ ¥ÀæPÁgÀ “ªÀÈwÛAiÀÄÄ MAzÀÄ «²µÀÖªÁzÀ §Ä¢ÝªÀAwPÉ ºÁUÀÆ vÀgÀ¨ÉÃwAiÀÄ£ÀÄß C¥ÉÃQë¸ÀÄvÀÛzÉ.” EzÀgÀ GzÉÝñÀªÉAzÀgÉ P˱À®å DzsÁjvÀ «²µÀÖ ¸ÉêÉAiÀÄ£ÀÄß MzÀV¸ÀĪÀÅzÉà DVzÉ. EzÀ£ÀÄß ªÀÈwÛ J£ÀÄßvÉÛêÉ.
     ¸ÀªÀiÁdzÀ ¥ÀæwAiÉÆAzÀÄ ¸ÀªÀÄƺÀªÀÅ vÀªÀÄä vÀªÀÄä GzÉÆåÃUÀUÀ¼À£ÀÄß ªÀĺÀvÀé¥ÀÆtð¸ÉÃªÉ ¸À°è¸ÀÄwÛgÀĪÀ PÁAiÀÄðªÀ£ÀÄß ªÀÈwÛ JAzÀÄ PÀgÉAiÀÄÄvÁÛgÉ.
ªÀÈwÛAiÀÄ ®PÀëtUÀ¼ÀÄ :-
1)   ¥ÀæxÀªÀĪÁV ªÀÈwÛAiÀÄÄ ¨Ë¢ÞPÀ ZÀlĪÀnPÉUÀ¼À£ÀÄß ºÉÆA¢gÀ¨ÉÃPÀÄ.
·        «µÀAiÀÄ ªÀ¸ÀÄÛ«£À ªÉÄÃ¯É ¥Àæ¨sÀÄvÀé
·        PÀ°PÁ C£ÀĨsÀªÀUÀ¼À£ÀÄß ¤ÃqÀĪÀÅzÀÄ, PÀ°PÉÆÃ¥ÀPÀgÀtUÀ¼À vÀAiÀiÁjPÉ.
2)  ªÀÈwÛAiÀÄÄ «²µÀÖ eÁÕ£À ¨sÀAqÁgÀªÀ£ÀÄß ¨É¼É¸ÀÄvÀÛzÉ.
·        ²PÀëtPÉÌ CUÀvÀåªÁzÀ vÁwéPÀ, ¸ÁªÀiÁfPÀ ªÀÄ£ÉÆëeÁÕ£À vÀvÀéUÀ¼À£ÀÄß ºÉÆA¢zÉ.
·        ±ÉÊPÀëtÂPÀ vÀAvÀæ«eÁÕ£À
3)   ªÀÈwÛAiÀÄÄ «¸ÀÛøvÀ ªÀÈwÛ ¹zÀÞvÉAiÀÄ£ÀÄß C¥ÉÃQë¸ÀÄvÀÛzÉ.
·        ¨ÉÆÃzsÀ£Á ªÀÈwÛUÉ §gÀ®Ä PÀ¤µÀ× ±ÉÊPÀëtÂPÀ CUÀvÀåvÉ ¨ÉÃPÉ ¨ÉÃPÀÄ.
·        ªÀÈwÛ ¹zÀÞvÉAiÀÄ°è C¨sÀåyð ©.J¸ï; r.Jqï, J£ï.¹.n. EvÁå¢ vÀgÀ¨ÉÃw ¥ÀqÉ¢gÀ¨ÉÃPÀÄ.
4)  ªÀÈwÛAiÀÄÄ ¤gÀAvÀgÀ ¸ÉêÁªÀ¢ü ¨É¼ÀªÀtÂUÉAiÀÄ£ÀÄß ºÉÆA¢gÀÄvÀÛzÉ.
·        gÀeÁ CªÀ¢ü- ¨ÉùUÉ gÀeÁ PÁ®zÀ°è vÀgÀ¨ÉÃw ¥ÀqÉAiÀÄĪÀÅzÀÄ..
·        ¸ÀA±ÉÆÃzsÀ£É £ÀqɸÀĪÀÅzÀÄ , QæAiÀiÁ ¸ÀA±ÉÆÃzsÀ£É PÉÊUÉƼÀÄîªÀÅzÀÄ.
5)   ªÀÈwÛAiÀÄ fêÀ£À ºÁUÀÆ ªÀåQÛUÉ ªÀÈwÛAiÀÄ ¸ÀzÀ¸ÀåvÀ£ÀªÀ£ÀÄß ¤ÃqÀÄvÀÛzÉ.
6)  ªÀÈwÛAiÀÄÄ vÀ£ÀßzÉà DzÀ ªÀÈwÛ ¸ÀA»vÉAiÀÄ£ÀÄß ºÉÆA¢gÀÄvÀÛzÉ.
7)   ªÀÈwÛAiÀÄ°è ªÉÊAiÀÄQÛPÀ ¯Á¨sÀQÌAvÀ ¸ÉêÉÃAiÉÄà ªÀÄÄRåªÁUÀ¨ÉÃPÀÄ.
·        ¨ÉÆÃzsÀ£Á ªÀÈwÛ CvÀÄå£ÀßvÀªÁzÀzÀÄÝ. GvÀÌøµÀתÁzÀzÀÄÝ ªÀiÁ£À«ÃAiÀÄvÉAiÀÄ »£É߯ÉAiÀÄ°è PÁAiÀÄ𠤪Àð»¸À¨ÉÃPÁUÀÄvÀÛzÉ.
8)   ªÀÈwÛ GvÀÛªÀÄ ¸ÀAWÀl£ÉAiÀÄ£ÀÄß ºÉÆA¢gÀÄvÀÛzÉ.
·        ²PÀëPÀgÀÄ vÀªÀÄä ªÀÈwÛ ¸ÀAWÀl£ÉUÀ¼ÉÆA¢UÉ UÀÄgÀÄw¹PÉÆAqÀÄ ¸ÀzÀ¸ÀåvÀé ºÉÆA¢ügÀÄvÁÛgÉ. »ÃUÉ ¨ÉÆÃzsÀ£ÉAiÀÄÄ EvÀgÀ ªÀÈwÛUÀ¼ÀAvÉ J¯Áè ®PÀëtUÀ¼À£ÀÄß ºÉÆA¢zÉ. F »£É߯ÉAiÀÄ°èAiÉÄà ¨ÉÆÃzsÀ£ÉAiÀÄ£ÀÄß MAzÀÄ ªÀÈwÛ JAzÀÄ ¥ÀjUÀt¸À¯ÁVzÉ.


                                        ಮೆಹತಾಬ್ .ಇ. ಕಾಗವಾಡ 
                                                                                    M.A.B.Ed
                                                                   ಸಂಪನ್ಮೂಲ ಸಹ-ಶಿಕ್ಷಕರು


                                                        «eÁߣÀ ¢£ÁZÀgÀuÉAiÀÄ°è ²PÀëQAiÀÄgÀÄ






Ravi Naragund Teacher has done the experiments in Bridge Course students



Ravi Naragund Teacher has done experiments in Bridge Course students in Benal R.S. TQ: B.Bagewadi 




Bridge Course students & the Chairman Smt Bali Madom







¥ÁæxÀð£ÉAiÀÄ°è vÉÆqÀVgÀĪÀ ²PÀëPÀgÀÄ


²PÀëPÀ ªÀÈ0zÀ











ನಮ್ಮ ಶಾಲೆಯ S.D.M.C. ಅಧ್ಯಕ್ಷರು

                                        ಶರಣಪ್ಪ .ಯ. ಯಕ್ಕುಂಡಿ   
                                              ಎಸ್.ಡಿ.ಎಂ.ಸಿ. ಅಧ್ಯಕ್ಷರು           
                ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ನಂ.48

         ನಮ್ಮ ಶಾಲಾಭಿವೃದ್ಧಿಗಾಗಿ ಇವರ ಸೇವೆ ಅಮೋಘವಾಗಿದೆ. ನಮ್ಮದು ಸರ್ಕಾರಿ ಶಾಲೆಯಾಗಿದ್ದು ಇಲ್ಲಿ ಕಲಿಯುವ ಮಕ್ಕಳು ಬಡವರಾಗಿದ್ದು ಆ ಮಕ್ಕಳ ಶ್ರೇಯಸ್ಸಿಗಾಗಿ ಕಳೆದ ಒಂದು ದಶಕದಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

Thursday 19 January 2012

ನಮ್ಮ ದರ್ಗಾದ ಇತಿಹಾಸ

                             ಅನ್ನದಾನಂ ಪರಂ ದಾನಂ
                              ವಿದ್ಯಾದಾನಂ ಅತಃ ಪರ
                             ಅನ್ನೇನ ಕ್ಷಣಿಕ ತೃಪ್ತಃ (ವಿದ್ಯಾ ಯಾ ಜೀವಂಚನ)
                              ಯಾವತ್ ಜೀವಂತ ವಿದ್ಯಾಃ

        ಅನ್ನದಾನವು ಶ್ರೇಷ್ಠವಾದ ದಾನ. ವಿದ್ಯಾದನವು ಅದಕ್ಕಿಂತಲೂ ಶ್ರೇಷ್ಠವಾದದ್ದು. ಅನ್ನವು ಕ್ಷಣಿಕ ತೃಪ್ತಿ ನೀಡಿದರೆ ವಿದ್ಯೆಯು ಜೀವನ ಪರ್ಯಂತ ನಮ್ಮೊಂದಿಗಿರುತ್ತದೆ ಎಂಬ ಸುಭಾಷಿತದಂತೆ ಶತಮಾನ ಪರ್ಯಂತ ವಿದ್ಯಾದಾನ ನೀಡುತ್ತಿರುವ ಶತಮಾನೋತ್ಸವ ಸಂಭ್ರಮ ಕಂಡ ನಮ್ಮ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯು ವಿಜಾಪೂರ ನಗರದಿಂದ ೫ ಕಿ.ಮೀ.ಅಂತರದಲ್ಲಿರುವ ಖ್ವಾಜಾ ಅಮೀನ್ ದರ್ಗಾ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ.

          ವಿಜಾಪುರ ನಗರದ ಒಂದು ಬಡಾವಣೆ ಎಂದು ಗುರುತಿಸಿಕೊಳ್ಳುವ ಈ ದರ್ಗಾ ಪ್ರದೇಶವು ಮೊದಲು ಕೆರೆ, ಬನಗಳ ನಡುವೆ ಇದ್ದ ಒಂದು ಪುಟ್ಟ ಗ್ರಾಮವಾಗಿತ್ತು. ಮೊದಲು `ದುರ್ಗಾಪುರ'ವೆಂದು ಕರೆಸಿಕೊಳ್ಳುತ್ತಿದ್ದ ಈ ಊರು ಸೈಯ್ಯದಶಾ ಬುರಾನುದ್ದಿನ್ ಜಾನಬ್ ಮತ್ತುಇವರ ಮಗ ಖ್ವಾಜಾಮೀನುದ್ದಿನ ಅಲಿ ಅಲ ಎಂಬ ಸೂಫಿ ಸಂತರ ನೆಲೆಸುವಿಕೆಯಿಂದಾಗಿ ಇದನ್ನು ದರ್ಗಾ ಎಂದು ಕರೆಯಲಾರಂಭಿಸಿದರು.
                                           
                                            ಖ್ವಾಜಾಮೀನ ದರ್ಗಾ (Khwaja ameen Darga)


           ಈ ಸೂಫಿ ಸಂತರ ಪೂರ್ವಿಕರು ವಿಶ್ವದಲ್ಲಿ ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ಮದೀನಾದಿಂದ ಭಾರತಕ್ಕೆ ಬಂದರು. ಔರಂಗಜೇಬನ ಆಡಳಿತ ಕಾಲದಲ್ಲಿ ಮುಂಬೈ ಕರ್ನಾಟಕ ಪ್ರದೇಶವಾದ ಈ ಪ್ರದೇಶಕ್ಕೆ ತಂದೆ - ಮಗ ಇಬ್ಬರೂ ಆಗಮಿಸಿ ನೆಲೆ ನಿಂತರು. ಕುರಿಗಾಹಿಗಳ ನೆಲೆಯಾದ ಇಲ್ಲಿ ಈ ಸೂಫಿ ಸಂತರು ನೆಲೆ ನಿಂತು ಅನೇಕ ಪ್ರವಾಡಗಳನ್ನು ಮೆರೆದು ಸರ್ವ ಧರ್ಮ ಸಮನ್ವಯ ಸಾರಿದರು. ಸುತ್ತಮುತ್ತಲಿನ ಗ್ರಾಮಸ್ಥರನ್ನು ಭಕ್ತರನ್ನಾಗಿ ಪಡೆದರು. ಈ ಪ್ರದೇಶಕ್ಕೆ ಖ್ವಾಜಾಮೀನ್ ದರ್ಗಾ ಎಂಬ ಹೆಸರನ್ನು ತಂದು ಕೊಟ್ಟರು. ಇವರೀರ್ವರ ಸಮಾಧಿಗಳು ದರ್ಗಾದಲ್ಲಿದ್ದು ಅವರ ೧೬ನೇ ತಲೆಮಾರಿನ ವಂಶಸ್ಥರು ಪೂಜೆ ಪುನಸ್ಕಾರ ಸಲ್ಲಿಸುತ್ತ ಇಲ್ಲಿಯೇ ನೆಲೆ ನಿಂತಿದ್ದಾರೆ.

           ಹದಿನಾರನೇ ಪೀಠಾಧಿಕಾರಿಗಳಾದ ಅಲಿ ಸಯ್ಯದ್‍ಶಾ ಅಶದುಲ್ಲಾ ಹುಸೇನಿ ಸಜ್ಜಾದೆ ನಸೀನ ಖಾಜಾ ಅಮೀನುದೀನ ಅಲಿ ಅಲಾ ಅವರ ಪ್ರಕಾರ ೫೦೦ ವರ್ಷಗಳ ಹಿಂದೆಯೇ ನೆಲೆ ನಿಂತ ಸೂಫಿಸಂತರ ಕುರಿತು ಫಾರ್ಸಿ, ಅರೇಬಿಕ್, ದಖನಿ ಉರ್ದು ಭಾಷೆಗಳಲ್ಲಿ ಬರೆದ ಗ್ರಂಥಗಳು ಇಲ್ಲಿಯ ಲೈಬ್ರರಿಗಳಲ್ಲಿವೆ. ೧೬ನೇ ಶತಮಾನದಲ್ಲಿಯೇ ಜನರ ಆಡು ಭಾಷೆಯಾದ ದಖನಿ ಉರ್ದುವನ್ನು ಉನ್ನತಿಗೇರಿಸಿದವರು ಶ್ರೀ ಖ್ವಾಜಾಮೀನರು. ಶರಹಬ್ಬಿಯ ಶ್ರೀ ಫಕೀರ್ ಸಾಹೇಬರು, ತಿಂಥಣಿಯ ಮೌನೇಶ್ವರರು ಇವರ ಶಿಷ್ಯರಾಗಿದ್ದರು. ಇದೊಂದು ಸಾಂಸಾರಿಕ ಮಠವಾಗಿದ್ದು ಇಲ್ಲಿಯವರು ಖಾವಿಧಾರಿಗಳಾಗಿದ್ದಾರೆ.

       ಗುರು ಗೋವಿಂದ್ ದೋವು ಖಡೆ
       ಕಿಸಕೋ ಲಾಗೂ ಪಾಯ್?
       ಬಲಿಹಾರಿ ಗುರುದೇವ್ ಕೀ
       ಜಿನ್ಹೇ ಗೋವಿಂದ್ ದಿಯೋ ಬತಾಯ್||

ಎಂಬ ಸಂತ ಕಬೀರರ ದೋಹೆಯಂತೆ ಗೋವಿಂದನನ್ನು ತೋರಿಸುವ ಗುರುವಾಗಿ ಈ ಸೂಫಿ ಸಂತರು ಲಕ್ಷಾಂತರ ಬ್ರಾಹ್ಮಣ ಲಿಂಗಾಯತ ಶಿಷ್ಯರನ್ನು ಹೊಂದಿದ್ದರು.

               ದರ್ಗಾದ ಸೂಫಿ ಸಂತರನ್ನು ಕುರಿತು ಅಮೆರಿಕದ ಶ್ರೇಷ್ಠ ಇತಿಹಾಸಕಾರರಾದ ಶ್ರೀ ಮ್ಯಾಕೈಲ್‍ರವರು ಗ್ರಂಥ ರಚನೆ ಮಾಡಿದ್ದಾರೆ. ಖ್ಯಾತ ಉಪನ್ಯಾಸಕಾರರಾದ ಶ್ರೀ ರಹಮತ್ ತರೀಕೆರೆಯವರು ಕೂಡ ಇಲ್ಲಿಯ ಸೂಫಿ ಸಂತರ ಬಗ್ಗೆ ಗ್ರಂಥ ರಚಿಸಿದ್ದಾರೆ. ಹೈದರಾಬಾದಿನ ವಿಶ್ವವಿದ್ಯಾಲಯದಲ್ಲಿ ಇವರ ಕುರಿತು ಗ್ರಂಥಗಳು ಲಭ್ಯವಿದ್ದು ಪಿ.ಎಚ್.ಡಿ. ಪದವಿಯನ್ನು ಶ್ರೀ ಹುಸೇನಿ ಶಾಯಾದರವರು ಮಾಡಿದ್ದಾರೆ. ಡಾ|| ಕೃಷ್ಣ ಕೋಲಾರ ಕುಲಕರ್ಣಿಯವರ ವಿಜಾಪುರ ಇತಿಹಾಸ ಕುರಿತು ಇರುವ ಗ್ರಂಥದಲ್ಲಿಯೂ ಕೂಡ ದರ್ಗಾದ ಬಗ್ಗೆ ಉಲ್ಲೇಖಗಳಿವೆ.

        ಸವಧರ್ಮ ಸಮನ್ವಯ ಹಾಗೂ ತ್ರಿಧರ್ಮ ಸಂಗಮವಾದ ಈ ಪ್ರದೇಶವು ೧೯೯೫ರಲ್ಲಿ ಗ್ರಾಮವೆಂಬ ಹಣೆಪಟ್ಟಿ ಕಳಚಿ ವಿಜಾಪುರ ನಗರದ ಒಂದು ಭಾಗವಾಯಿತು. ಜೈನ, ಮುಸ್ಲಿಂ, ಹಿಂದು ಧರ್ಮಗಳ ಜನರಿಗೆ ಪುಣ್ಯಕ್ಷೇತ್ರವಾದ ಇಲ್ಲಿ ಶ್ರೀ ಪಾರ್ಶ್ವನಾಥ ಬಸದಿ, ಖ್ವಾಜಾಮೀನ ದರ್ಗಾದ ಶ್ರೀ ಅಡವಿ ಶಂಕರಲಿಂದ ದೇವಸ್ಥಾನಗಳು ಇವೆ.

         ಜೈನರ ಪವಿತ್ರ ಕ್ಷೇತ್ರವಾದ ಮಹೇಂದ್ರಗಿರಿಯಲ್ಲಿ ಸ್ಥಾಪಿತ ಶ್ರೀ ೧೦೦೮ ಸಹಸ್ರಫಣಿ ಪಾರ್ಶ್ವನಾಥರ ಮಂದಿರ ಕುರಿತು ಇತಿಹಾಸ ಹೀಗಿದೆ:
   ಪ್ಲೇಗ್ ಮಂದಿರದಿಂದ ತತ್ತರಿಸುತ್ತಿದ್ದ ಕಾಲದಲ್ಲಿ ಬೇರೊಂದು ಊರಿಂದ ಇಲ್ಲಿಗೆ ಬಂದು ನೆಲೆನಿಂತ ವ್ಯಕ್ತಿಯೊಬ್ಬರಿಗೆ ಮಧ್ಯಾಹ್ನದ ಮಂಪರು ನಿದ್ದೆಯ ಕನಸಿನಲ್ಲಿ `ನಾನಿಲ್ಲಿದ್ದೇನೆ' ಎಂಬ ಅಶೀರರವಾಣಿ ಕೇಳಿದಂತಾಯಿತಂತೆ. ಎದ್ದ ಆ ವ್ಯಕ್ತಿ ಗಾಬರಿಯಿಂದ ಅತ್ತಿತ್ತ ನೋಡುತ್ತಿರುವಾಗ ಸರ್ಪವೊಂದು ತನ್ನ ಹೆಡೆ ಎತ್ತಿ ಮೂರು ಸಲ ನೆಲ ಕುಟ್ಟಿತಂತೆ. ಆ ಸ್ಥಳವನ್ನು ಅಗೆದು ನೋಡಿದಾಗ ತಲೆಕೆಳಗಾಗಿ ಇಟ್ಟಂತಹ ಈ ಪಾರ್ಶ್ವನಾಥ ವಿಗ್ರಹ ಬೂದಿಯಲ್ಲಿ ದೊರೆಯಿತಂತೆ. ಪಕ್ಕದಲ್ಲೇ ಮಣ್ಣಿನ ದಿಬ್ಬೆಯಿಂದ ಆವೃತವಾದ ಸ್ಥಳವನ್ನು ಸಮಗೊಳಿಸಿದಾಗ ಈ ಮೊದಲಿದ್ದ ಮಂದಿರ ಇತ್ತಂತೆ. ಆ ಮಂದಿರದಲ್ಲಿಯೇ ವಿಗ್ರಹವನ್ನು ೧೯೦೩ರಲ್ಲಿ ಶ್ರೀ ಸುಖಾರಾಮ ಕಸ್ತೂರಿ ಚಾಂದಶಾರವರು ಸ್ಥಾಪಿಸಿದರು. ನಂತರದ ದಿನಗಳಲ್ಲಿ ಜೈನ ಸಂದರ್ಶಕರ ಸಂಖ್ಯೆ ಹೆಚ್ಚಿದಂತೆಲ್ಲಾ ಮಂದಿರ ನವೀಕರಣಗೊಳ್ಳುತ್ತಾ ಸಾಗಿತು. ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿಯು ೧೦೦೮ ಹೆಡೆಗಳುಳ್ಳ ಆಧಾರ ಹೊಂದಿದ್ದು ಪ್ರತಿ ಹುಣ್ಣಿಮೆಗೊಮ್ಮೆ ಕ್ಷೀರಾಭಿಷೇಕ ಮಾಡಿಸಿಕೊಳ್ಳುತ್ತಿದ್ದಾನೆ. ಒಂದು ಹೆಡೆಯಲ್ಲಿ ಎರೆದ ಕ್ಷೀರ ಎಲ್ಲ ಹೆಡೆಗಳ ಮುಖೇನ ಹಾಯ್ದು ಸ್ವಾಮಿಯ ಬಲಭುಜದಿಂದ ಕೆಳಗೆ ಇಳಿಯುತ್ತದೆ. ಶ್ವೇತಾಂಬರ-ದಿಗಂಬರರಿಬ್ಬರಿಂದಲೂ ಪೂಜೆಗೊಳ್ಳುತ್ತಿರುವ ಈ ಸ್ವಾಮಿಯ ವಿಗ್ರಹ ಮತ್ತೆಲ್ಲಿಯೂ ಕಾಣ ಸಿಗದು.
                                                   
                                                              ಸಹಸ್ರಫಣಿ ಪಾರ್ಶ್ವನಾಥ

          ಪುರಾತನ ಇತಿಹಾಸ ಹೊಂದಿದ ಶ್ರೀ ಖ್ವಾಜಾಮೀನ ಮನರೆಯ ಜಾತ್ರೆಯು ರಮಜಾನ ತಿಂಗಳ ೨೩ನೇ ದಿನದಿಂದ ೩ದಿನಗಳ ಕಾಲ ನಡೆಯುತ್ತದೆ. ೧೮ ಮಣ ಬಂಗಾರದ ಕಳಶ ಹೊಂದಿದೆ. ಈ ಮಸೀದೆಯಲ್ಲಿ ಮೊದಲ ದಿನ ಲಿಂಬೆ ಹಣ್ಣು ಉಜ್ಜುವರು. ಗಂಧ, ಉರುಸು ಎಂದು ೩ ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಎಲ್ಲ ಧರ್ಮದ ಜನರೂ ಶ್ರದ್ಧಾ ಭಕ್ತಿಗಳಿಂದ ಭಾಗವಹಿಸುವರು.

        ಲೇಖಕಿಯರು : ಶ್ರೀಮತಿ ಜಿ.ಎಸ್.ಯರನಾಳ
                                      ಸ.ಶಿ.
ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.೪೮
ಖ್ವಾಜಾಮೀನ ದರ್ಗಾ ಬಿಜಾಪುರ